ನಾವೆಲ್ಲರೂ ಸುಲಭವಾಗಿ ಮನನೊಂದುಕೊಳ್ಳುತ್ತೇವೆ, ಮತ್ತು ಇತರರನ್ನು ಸುಲಭವಾಗಿ ಮನನೊಂದುಕೊಳ್ಳುವಂತೆ ನಾವೆಲ್ಲರೂ ಮಾಡುತ್ತೇವೆ..!
ಆದ್ದರಿಂದ, ಮನನೊಂದುಕೊಳ್ಳುವಿಕೆಯ ಕಾರಣದಿಂದ ನಿಮ್ಮ ವಾಗ್ದಾನವನ್ನು ಗರ್ಭಪಾತಗೊಳಿಸಬೇಡಿ, ಅಥವಾ ಇತರರು ನಿಮಗೆ ಹೇಳುವುದನ್ನು ಕೇಳುವ ಮೂಲಕ ನಿಮ್ಮ ವಾತಾವರಣವನ್ನು ಬದಲಾಯಿಸುವ ಅಧಿಕಾರವನ್ನು ಯಾರಿಗೂ ನೀಡಬೇಡಿ..
ತಾಳ್ಮೆಯಿಂದಿರಿ. ಮನನೊಂದಿಕೊಳ್ಳುವಿಕೆ, ಕಹಿಭಾವನೆ, ಕೋಪ, ದ್ವೇಷ ಮತ್ತು ಅಸೂಯೆಯಿಂದ ದೂರವಿರಿ..
ದೇವರ ವಾಕ್ಯದ ಮೇಲೆ ಒಂದು ನಿಲುವನ್ನು ತೆಗೆದುಕೊಳ್ಳಿ ಮತ್ತು ಅದನ್ನು ಹಿಡಿದಿಟ್ಟುಕೊಳ್ಳಿ ಏಕೆಂದರೆ ಅದುವೇ ಸತ್ಯವಾಗಿದೆ ಮತ್ತು ಅದು ಪುನರುತ್ಥಾನದ ಶಕ್ತಿಯನ್ನು ಹೊಂದಿದೆ, ಮತ್ತು ಅದು ವ್ಯರ್ಥವಾಗಿ ಹಿಂತಿರುಗುವುದಿಲ್ಲ..!!
ಪರಿಸ್ಥಿತಿಗೆ ಕೃಪೆಯನ್ನು (ದೇವರ ವಾಕ್ಯವನ್ನು) ಸುರಿಸಿರಿ ಇದರಿಂದ ನೀವು ಸುಲಭವಾಗಿ ಮನನೊಂದಿಕೊಳ್ಳುವುದಿಲ್ಲ, ಮತ್ತು ತದನಂತರ ಇತರರನ್ನು ನೋಯಿಸುವ ಅಥವಾ ನಿರುತ್ಸಾಹಗೊಳಿಸುವ ವಿಷಯಗಳ ಬಗ್ಗೆ ಸಂವೇದನಾಶೀಲರಾಗಿರಿ.
’’ನನ್ನ ಬಾಯಿಂದ ಹೊರಡುವ ನನ್ನ ವಾಕ್ಯವು ಹಾಗೆಯೂ ಇರುವದು; ಅದು ಸುಮ್ಮನೆ ನನ್ನ ಬಳಿಗೆ ಹಿಂತಿರುಗದೆ ನಾನು ಯಾವದನ್ನು ಮೆಚ್ಚುತ್ತೇನೋ ಅದನ್ನು ಅದು ಮಾಡುವದು; ನಾನು ಅದನ್ನು ಯಾವದರ ನಿಮಿತ್ತ ಕಳುಹಿಸಿದೆನೋ ಅದರಲ್ಲಿ ಅದು ಸಫಲವಾಗುವದು……’’ (ಯೆಶಾಯ 55:11)
May 12
There is now no condemnation for those who are in Christ Jesus, because through Christ Jesus the law of the Spirit of life in Christ has set me free from