ದೇವರ ವಾಗ್ದಾನವನ್ನು ತಮ್ಮ ಹೃದಯದಲ್ಲಿ ಬರೆದುಕೊಂಡಿರುವ ಕಾರಣ ವಿಶ್ವಾಸವುಳ್ಳ ವ್ಯಕ್ತಿಯನ್ನು ಕದಲಿಸಲಾಗುವುದಿಲ್ಲ..!
ನಮ್ಮ ವಿಶ್ವಾಸವು, ನಮ್ಮ ಪ್ರಭುವಾದ ಯೇಸುಕ್ರಿಸ್ತರಿಗೆ ಅವರ ತಂದೆಯಲ್ಲಿದ್ದ ವಿಶ್ವಾಸವಾಗಿದ್ದರೆ, ಅದು ದೊಡ್ಡ ಪರಿಣಾಮವನ್ನು ಬೀರುತ್ತದೆ – ನಮ್ಮ ವಿಶ್ವಾಸವು ವ್ಯತ್ಯಾಸವನ್ನುಂಟುಮಾಡುತ್ತದೆ ಏಕೆಂದರೆ ಅದು ತುಂಬಾ ಶ್ರೇಷ್ಠವಾದುದು ಎಂದಲ್ಲ ಆದರೆ ದೇವರು ತುಂಬಾ ಶ್ರೇಷ್ಠವಾದವರು ಎಂದು, ಏಕೆಂದರೆ ಆತನೇ ಎಲ್ಲವನ್ನೂ ಆಳುವ ಪರಮಾಧಿಕಾರಿಯಾಗಿದ್ದಾರೆ..
ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಾನು ನಿಮಗೆ ಖಂಡಿತವಾಗಿ ಹೇಳುತ್ತೇನೆ: ನೀವು ಸಂಶಯಪಡದೆ ವಿಶ್ವಾಸಿಸಿದರೆ ಈ ಅಂಜೂರದ ಮರಕ್ಕೆ ನಾನು ಏನು ಮಾಡಿದೆನೋ ನೀವೂ ಅಂತೆಯೇ ಮಾಡುವಿರಿ; ಅದು ಮಾತ್ರವಲ್ಲ, ಈ ಬೆಟ್ಟಕ್ಕೆ, ‘ನೀನು ಇಲ್ಲಿಂದ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು,’ ಎಂದು ನೀವು ಹೇಳಿದರೆ, ಅದು ಹಾಗೆಯೇ ಆಗುವುದು..
‘’ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ……’’(ಲೂಕ 1:37)
May 12
There is now no condemnation for those who are in Christ Jesus, because through Christ Jesus the law of the Spirit of life in Christ has set me free from