ಅನೇಕ ಬಾರಿ ವಿಷಯಗಳನ್ನು ನಮ್ಮಲ್ಲಿ ನಾವೇ ಅಥವಾ ಯೋಗ್ಯರೆಂದು ನಾವು ಆಲೋಚಿಸುವವರೊಂದಿಗೆ “ಹಿಡಿದಿಟ್ಟುಕೊಳ್ಳಲು” ಪ್ರಯತ್ನಿಸುತ್ತೇವೆ ಅಥವಾ ಪ್ರತಿಯಾಗಿ ನಮಗೆ ಪ್ರಯೋಜನವಾದರೆ ಮಾತ್ರ ನೀಡುತ್ತೇವೆ.
ನೆನಪಿಡಿ, ಇದು ನೀವು ನೀಡುವ ಮೊತ್ತದ ಬಗ್ಗೆ ಅಲ್ಲ, ಅದು ನೀಡುವ ನಿಮ್ಮ ಇಚ್ಛೆ ಮತ್ತು ನಡತೆಯ ಮನೋಭಾವ ಮುಖ್ಯವಾಗಿದೆ..!
ಏನು ಕೊಡಬೇಕು ಮತ್ತು ಹೇಗೆ ಕೊಡಬೇಕು..
ಜನರು ಇಷ್ಟವಿಲ್ಲದೆ ಅಥವಾ ಸರಳವಾಗಿ ಅವರಿಗೆ ಹೇಳಿಲಾಗಿದೆ ಎಂದು ನೀಡಿದಾಗ, ಅದು ನೀವು ಬಯಸಿದಂತೆ ನೀಡುವಷ್ಟು ಶಕ್ತಿಯುತವಾಗಿರುವುದಿಲ್ಲ.
ನೀವು ನೀಡುತ್ತಿರುವಾಗ – ಅದು ಯಾವ ರೂಪದಲ್ಲಿಯೇ ಆಗಲಿ – ನಿಮ್ಮ ಹೃದಯವು ಅದರಲ್ಲಿ ಇರಬೇಕು.
ನೀವು ರಹಸ್ಯವಾಗಿ ನೀಡಿದಾಗ, ಬೇರೆ ಯಾರೂ ಇಲ್ಲದಿದ್ದರೂ ಸಹ ಏನು ಮಾಡಿದಿರೆಂದು ದೇವರು ನೋಡುತ್ತಾರೆ ಮತ್ತು ನಿಮಗೆ ಪ್ರತಿಫಲವನ್ನು ನೀಡುತ್ತಾರೆ. ಕೊಡುವವರನ್ನು ತೆರೆದ ತೋಳುಗಳಿಂದ ಸ್ವರ್ಗಕ್ಕೆ ಸ್ವಾಗತಿಸಲಾಗುತ್ತದೆ.
ನಾವು ಯೋಗ್ಯರಲ್ಲದಿದ್ದಾಗಲೂ ನಮಗಾಗಿ ಸಾಯಲು ದೇವರು ತನ್ನ ಮಗನನ್ನೇ ನಮಗೆ ಕೊಟ್ಟಿದ್ದಾರೆ ಎಂಬುದನ್ನು ನೆನಪಿಡಿ.
”ಉದಾರಿಯು ಪುಷ್ಠನಾಗುವನು; ನೀರು ಹಾಯಿಸುವವನಿಗೆ ನೀರು ದೊರೆಯುವದು….”(ಜ್ಞಾನೋಕ್ತಿ 11:25)
February 23
And let us consider how we may spur one another on toward love and good deeds. Let us not give up meeting together, as some are in the habit of