ಈ ಲೋಕದಲ್ಲಿ ಏನೇ ಆದರೂ – ಸುದ್ದಿಗಳು ಎಷ್ಟೇ ಭಯಭೀತವಾಗಿದ್ದರೂ, ಜಗತ್ತು ಎಷ್ಟು ತೀವ್ರವಾಗಿ ಅಲುಗಾಡಿದರೂ, ಆರ್ಥಿಕತೆಗಳು ಕುಸಿತದ ಕಡೆಗೆ ಹೇಗೆ ತತ್ತರಿಸಬಹುದಾದರೂ (ಮುಗ್ಗರಿಸಬಹುದಾದರೂ) – ದೇವ ಜನರು ನಾಚಿಕೆಗೀಡಾಗುವುದಿಲ್ಲ.
ಕರ್ತನು ನಮಗಾಗಿ ಆತನ ವಾಕ್ಯವನ್ನು ಪೂರೈಸಲು ನಮ್ಮ ವಿಶ್ವಾಸದ ಮೇಲೆ ಕಾರ್ಯನಿರ್ವಹಿಸುತ್ತಾರೆ.
ಆತನನ್ನು ಸಂಪೂರ್ಣವಾಗಿ ನಂಬುವ ಎಲ್ಲರಿಗೂ ದೇವರು ಮಾತ್ರವೇ ಬರುತ್ತಾರೆ – “ನಿಮ್ಮ ದೇವರು ತನ್ನ ವಾಕ್ಯವನ್ನು ಉಳಿಸಿಕೊಳ್ಳಲಿಲ್ಲ” ಎಂದು ಎಂದಿಗೂ ಈ ಲೋಕವು ಹೇಳಲು ಸಾಧ್ಯವಾಗುವುದಿಲ್ಲ…
ವಿಪತ್ಕಾಲದಲ್ಲಿ ಒಳ್ಳೆಯ ಜನರು ನಾಶವಾಗುವುದಿಲ್ಲ ; ಕ್ಷಾಮದ ದಿವಸಗಳಲ್ಲಿ ಒಳ್ಳೆಯ ಜನರು ತೃಪ್ತಿಪಡುವರು.
ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ;
ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು;
ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡುತ್ತೇನೆ.
ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ.
ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ: “ಆತನಲ್ಲಿ ನಂಬಿಕೆಯಿಡುವ ಯಾವ ವ್ಯಕ್ತಿಯೂ ನಾಚಿಕೆಗೆ ಗುರಿಯಾಗುವುದೇ ಇಲ್ಲ….” (ರೋಮ 10:11)
September 18
Do nothing out of selfish ambition or vain conceit, but in humility consider others better than yourselves. Each of you should look not only to your own interests but also