ಯಶಸ್ವಿಯಾಗಲು, ದೇವರು ವಾಗ್ದಾನ ಮಾಡಿದ ಪ್ರತಿಫಲವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ನಿಮ್ಮ ಉತ್ಸಾಹವು ಅಪಾಯಕ್ಕಿಂತ ಹೆಚ್ಚಿನದಾಗಿರಬೇಕು..!
ಎಲ್ಲದರ ಬಗ್ಗೆ ಖಚಿತವಾಗಿರಲು ಕಾಯುವುದನ್ನು ಬಿಟ್ಟು, ಮೊದಲ ಹೆಜ್ಜೆ ಇಟ್ಟು ಮತ್ತು ನಿಮ್ಮನ್ನು ಮುನ್ನಡೆಸುವುದಕ್ಕಾಗಿ ದೇವರನ್ನು ನಂಬಲು ನಿಮ್ಮ ನಡತೆ ಮತ್ತು ನಿವೇದನೆಗಳನ್ನು ಬದಲಾಯಿಸಿ..
ವಿಶ್ವಾಸದ ಹೆಜ್ಜೆ ಇಟ್ಟು ಹೊರಬರಲು ನಿಮ್ಮನ್ನು ಕರೆದಾಗ, ನಿಮ್ಮ ದೇವರು ಯಾವುದೇ ಸಮಸ್ಯೆಗಿಂತ ದೊಡ್ಡವರು ಎಂಬುದನ್ನು ಅರಿತುಕೊಳ್ಳಿ..
ಯಾಕಂದರೆ ಪವಿತ್ರ ಗ್ರಂಥದ ಈ ವಾಕ್ಯಗಳು ನಮ್ಮನ್ನು ಪ್ರೋತ್ಸಾಹಿಸುತ್ತವೆ “ಅವರಲ್ಲಿ ವಿಶ್ವಾಸ ಇಡುವ ಯಾರಿಗೂ ಆಶಾಭಂಗವಾಗುವುದಿಲ್ಲ,”
ದೇವರನ್ನು ಪ್ರೀತಿಸಿ ಮತ್ತು ನಿಮಗೆ ಮೆಚ್ಚುಗೆಯಾದುದನ್ನು ಮಾಡಿ: ಯಾಕೆಂದರೆ ದೇವರನ್ನು ಪ್ರೀತಿಸುವಲ್ಲಿ ತರಬೇತಿಯನ್ನು ಪಡೆದಂಥ ಮನಸ್ಸು (ಪ್ರಾಣ) , ತನ್ನ ಪ್ರೀತಿಪಾತ್ರ ವ್ಯಕ್ತಿಯ ಮನಸ್ಸನ್ನು ನೋಯಿಸುವಂತೆ ಯಾವುದನ್ನೂ ಮಾಡುವುದಿಲ್ಲ..
’’ಹೌದು, ಆತನಿಗೆ ಮೆಚ್ಚಿಕೆಕರವಾದ ಕಾರ್ಯಗಳನ್ನು ಮಾಡಬೇಕೆಂಬ ಅಪೇಕ್ಷೆಯನ್ನು ಆತನೇ ನಿಮ್ಮಲ್ಲಿ ಹುಟ್ಟಿಸುತ್ತಾನೆ ಅಲ್ಲದೆ ಅವುಗಳನ್ನು ಮಾಡಲು ಆತನೇ ನಿಮಗೆ ಶಕ್ತಿಯನ್ನು ಕೊಡುತ್ತಾನೆ….’’ (ಫಿಲಿಪ್ಪಿ 2:13)
March 31
Now to him who is able to do immeasurably more than all we ask or imagine, according to his power that is at work within us, to him be glory