ನಮ್ಮ ಇಡೀ ಜೀವನವನ್ನು ದೇವರಿಗೆ ಒಪ್ಪಿಸುವುದು ನಮ್ಮ ವಿಶ್ವಾಸದ ಅಂತಿಮ ಅಭಿವ್ಯಕ್ತಿಯಾಗಿದೆ.
ನಮ್ಮ ಹಿಂದಿನ ಮತ್ತು ಪ್ರಸ್ತುತ ಸೋಲುಗಳ ಬಂಡಿಯ ವಿನಾಶದಿಂದ ದೇವರು ಹೇಗೆ ಒಳ್ಳೆಯದನ್ನು ತರುತ್ತಾರೆ ಎಂದು ಊಹಿಸಲು ಅಸಾಧ್ಯವಾದರೂ, ಕೆಟ್ಟದ್ದನ್ನು ವಿಮೋಚಿಸುವ/ಬಿಡುಗಡೆಗೊಳಿಸುವ ದೇವರ ಸಾಮರ್ಥ್ಯಕ್ಕೆ ಯಾವುದೇ ಮಿತಿಯಿಲ್ಲ ಎಂಬುದನ್ನು ನೆನಪಿಡಿ.
ದೇವರು ನಿಮ್ಮ ಉತ್ತಮ ಸ್ನೇಹಿತನಿಗಿಂತ ದೇವರು ಹೆಚ್ಚು ಲಭ್ಯವಿದ್ದಾರೆ ಮತ್ತು ಹೆಚ್ಚು ಸಾಂತ್ವನವನ್ನು ನೀಡುತ್ತಾರೆ
ದೇವರು ಗೂಗಲ್ ಗಿಂತ ಬುದ್ದಿವಂತರಾಗಿದ್ದಾರೆ
ದೇವರ ಶಾಂತಿಯು ಎಲ್ಲಾ ತಿಳುವಳಿಕೆ ಸಾಂತ್ವನಗಳನ್ನು ಮೀರಿಸುತ್ತದೆ ಮತ್ತು ಯಾವುದೇ ಹಾಡು ಅಥವಾ ಮುಲಾಮುಗಳಿಗಿಂತ ಉತ್ತಮವಾಗಿ ಉಪಶಮನಗೊಳಿಸುತ್ತದೆ
ದೇವರ ವಾಗ್ದಾನಗಳು ಯಾವುದೇ ಇಹಲೋಕದ ಪರಿಹಾರಕ್ಕಿಂತಲೂ ಬಲಶಾಲಿ ಮತ್ತು ಹೆಚ್ಚು ಶಕ್ತಿಶಾಲಿಯಾಗಿದೆ
ನಿನಗೆ ಸಹಾಯ ಮಾಡುತ್ತೇನೆಂದು
ನಿನಗೆ ಹೇಳುವ ಕರ್ತನೂ
ನಿನ್ನ ದೇವರೂ ಆಗಿರುವ
ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ
ನಾವು ಕೇಳುವುದಕ್ಕಿಂತಲೂ ಅಥವಾ ಊಹಿಸುವ ಎಲ್ಲಕ್ಕಿಂತಲೂ ಅಳೆಯಲಾಗದಷ್ಟು ಹೆಚ್ಚಾಗಿ ಅವರು ಮಾಡುವವರಾಗಿದ್ದಾರೆ.
”ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು. ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ. ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ ಎಂದು ಹೇಳಿದನು….”(ಮತ್ತಾಯ 11:28-30)
June 2
What shall we say, then? Shall we go on sinning so that grace may increase? By no means! We died to sin; how can we live in it any longer?