ಒತ್ತಡವು ಬಂದಾಗ, ನಿಮ್ಮಲ್ಲಿ ಅಥವಾ ನಿಮ್ಮೊಳಗೆ ಏನಿದೆ ಎಂಬುದು ಹೊರಬರುತ್ತದೆ
ಅದು ಒಂದು ವಜ್ರದಂತೆಯೇ – ಇದು ಒತ್ತಡದಲ್ಲಿರುವ ಕಲ್ಲಿದ್ದಲಿನ ತುಂಡು – ನೀವು ಜೀವನದ ಒತ್ತಡವನ್ನು ಅನುಭವಿಸುತ್ತಿದ್ದರೆ, ಇನ್ನೇನು ನೀವು ಹೊಳೆಯುವವರಾಗಿದ್ದೀರಿ ಎಂಬುದನ್ನು ನೆನಪಿನಲ್ಲಿಡಿ.
ನೀವು ಮುಂದಿನದನ್ನು ಚಿಂತಿಸಬೇಕೆಂದು ಸೈತಾನನು ಬಯಸುತ್ತಾನೆ ಏಕೆಂದರೆ ಅದರಿಂದ ನೀವು ಈಗ ಇರುವುದನ್ನು ಆನಂದಿಸಲು ಸಾಧ್ಯವಿಲ್ಲ.
ಸೈತಾನನು ಸುಳ್ಳುಗಾರ, ಆದ್ದರಿಂದ ಚಿಂತಿಸುವುದನ್ನು ನಿಲ್ಲಿಸಿ.
ನೆನ್ನೆಯದನ್ನು ಭೂತಕಾಲದ ಸಮಾಧಿಯಲ್ಲಿ ಇಡುವುದನ್ನು ಮತ್ತು ನಾಳೆಯದನ್ನು ಭವಿಷ್ಯದ ಗರ್ಭದಲ್ಲಿ ಇಡುವುದನ್ನು ಕಲಿಯಿರಿ
ದೇವರ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ ಮತ್ತು ಈಗ ಪ್ರಸ್ತುತದಲ್ಲಿ ಆತ ನಿಮಗೆ ನೀಡಿರುವ ಪ್ರತಿಯೊಂದು ದಿನವನ್ನು ಆನಂದಿಸಿ.
”ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ ಮಾನ್ಯನೂ ಪ್ರಿಯನೂ ಆಗಿರುವದರಿಂದ ನಾನು ನಿನಗೋಸ್ಕರ ಮನುಷ್ಯರನ್ನೂ ನಿನ್ನ ಪ್ರಾಣಕ್ಕೆ (ಪ್ರತಿಯಾಗಿ) ಜನಾಂಗಗಳನ್ನೂ ಕೊಡುವೆನು.ಭಯಪಡಬೇಡ; ನಾನೇ ನಿನ್ನೊಂದಿಗೆ ಇದ್ದೇನೆ” (ಯೆಶಾಯ 43:4-5)
September 18
Do nothing out of selfish ambition or vain conceit, but in humility consider others better than yourselves. Each of you should look not only to your own interests but also