ನೀವು ನಿಜ ಸಂಗತಿಗಳ(ವಾಸ್ತವತೆಗಳ) ಬಗ್ಗೆ ಸರಿಯಾಗಿರಬಹುದು, ಆದರೆ ಸತ್ಯದ ಬಗ್ಗೆ ತಪ್ಪಾಗಿ ತಿಳಿದಿರಬಹುದು
ಬಹುಶಃ ಅದು ಕೆಟ್ಟ ವರದಿಯಾಗಿರಬಹುದು – ಕೆಲಸದಲ್ಲಿ, ಮನೆಯಲ್ಲಿ, ಅಥವಾ ಆರೋಗ್ಯದಲ್ಲಿಯೂ, ಮತ್ತು ಆ ನಿಜ ಸಂಗತಿಗಳು(ವಾಸ್ತವತೆಗಳು) ನಿಮ್ಮ ದೈವತ್ವವನ್ನು ದಿಟ್ಟಿಸುತ್ತಿರಬಹುದು.
ವಿಲಕ್ಷಣಗಳು ಅಥವಾ ಸಂಘರ್ಷದ ವಿಷಯಗಳು ನಿಮ್ಮನ್ನು ಹಿಮ್ಮೆಟ್ಟಿಸಲು ಬಿಡಬೇಡಿ
ನೀವು ಆಲೋಚಿಸುವುದು ಇದು ವಿಫಲವಾದ ಸಂದರ್ಭ ಎಂದು, ಆದರೆ ದೇವರು ಅದರಿಂದ ಅದ್ಭುತಗಳನ್ನು ಮಾಡುವ ಮಾರ್ಗವನ್ನು ಹೊಂದಿದ್ದಾರೆ.
ಸತ್ಯ ಏನೆಂದರೆ, ದೇವರು ಏನೇ ಆದರೂ ನಿಮ್ಮೊಂದಿಗೆ ಇರುತ್ತಾರೆ ಎಂದು ವಾಗ್ದಾನ ನೀಡಿದ್ದಾರೆ – ಆತನನ್ನು ಶ್ರದ್ಧೆಯಿಂದ(ಜಾಗ್ರತೆಯಿಂದ) ಅರಸಿ.
ವಿಷಯಗಳ ಸತ್ಯವು ಪವಿತ್ರ ಗ್ರಂಥದ ಪುಟಗಳಲ್ಲಿದೆ ಎಂಬುದನ್ನು ನೆನಪಿಡಿ – ಅಲ್ಲಿ ಕೆಲವೇ ಕೆಲವರು ಅದನ್ನು ಕಾಣುತ್ತಾರೆ.
ಇದಲ್ಲದೆ ನೀವು ಸತ್ಯವನ್ನು ತಿಳಿದುಕೊಳ್ಳುವಿರಿ; ಆ ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವದು
”ಇಗೋ, ನಾನು ನಿಮ್ಮ ಪಕ್ಷದಲ್ಲಿ ಇದ್ದೇವೆ, ನಾನು ನಿಮ್ಮ ಕಡೆಗೆ ತಿರುಗಿ ಕೊಳ್ಳುತ್ತೇನೆ. ನೀವು ಉತ್ತುಬಿತ್ತುವಿರಿ. ನಾನು ನಿಮ್ಮಲ್ಲಿ ಮನುಷ್ಯರನ್ನೂ ಮೃಗಗಳನ್ನೂ ವೃದ್ಧಿಮಾಡುವೆನು; ಅವು ಹೆಚ್ಚಾಗಿ ನಿಮಗೆ ಫಲವನ್ನು ತರುವವು; ನಾನು ನಿಮ್ಮನ್ನು ನಿಮ್ಮ ಹಳೆಯ ಸ್ಥಳಗಳಲ್ಲಿ ವಾಸಿಸುವಂತೆ ಮಾಡಿ ನಿಮ್ಮ ಮೊದಲಿನ ಸ್ಥಿತಿಗಿಂತ ನಿಮ್ಮನ್ನು ಉತ್ತಮ ಸ್ಥಿತಿಗೆ ತರುವೆನು; ಆಗ ನಾನೇ ಕರ್ತನೆಂದು ನೀವು ತಿಳಿಯುವಿರಿ….”(ಯೆಜೆಕಿಯೇಲ 36:9,11)
June 2
Christ was sacrificed once to take away the sins of many people, and he will appear a second time, not to bear sin, but to bring salvation to those who