ದೇವರಲ್ಲಿ ನಂಬಿಕೆ ಇಡಲು ಈ ದಿನವು ಮತ್ತೊಂದು ಅವಕಾಶವಾಗಿದೆ..
ಈ ದಿನವು ನಿಮ್ಮ ವಿಶ್ವಾಸ ಮತ್ತು ನಿಮ್ಮ ಭವಿಷ್ಯವನ್ನು ವಾಕ್ಯದೊಂದಿಗೆ ಅಸ್ತಿತ್ವಕ್ಕೆ ತರಲು ಇರುವ ಮತ್ತೊಂದು ಅವಕಾಶವಾಗಿದೆ.
ಈ ದಿನದೊಂದಿಗೆ ವ್ಯವಹರಿಸಿ; ನಾಳೆಗಾಗಿ ಗುರಿಗಳನ್ನು ಮಾಡಿ; ನೀವು ಈಗ ಎಲ್ಲಿದ್ದೀರಿ ಎಂಬ ನಿರಾಶೆಯು ನಿಮ್ಮ ಭವಿಷ್ಯವನ್ನು ಕಸಿದುಕೊಳ್ಳಲು ಬಿಡಬೇಡಿ.
ಒಳ್ಳೇ ಮನುಷ್ಯನ ಹೆಜ್ಜೆಗಳು ಕರ್ತನಿಂದ ದೃಢವಾಗುತ್ತವೆ;
ಆತನು ಅವನ ಮಾರ್ಗದಲ್ಲಿ ಸಂತೋಷ ಪಡುತ್ತಾನೆ.
ಅವನು ಬಿದ್ದು ಹೋದಾಗ್ಯೂ ಪೂರ್ಣವಾಗಿ ಕೆಡವಲ್ಪಡುವದಿಲ್ಲ.
ಯಾಕಂದರೆ ಕರ್ತನು ತನ್ನ ಕೈಯಿಂದ ಅವನನ್ನು ಮೇಲೆ ಎತ್ತುತ್ತಾನೆ.
’’ತನ್ನ ಸುಚಿತ್ತದ ಪ್ರಕಾರ ನಿಮ್ಮಲ್ಲಿ ಉದ್ದೇಶವನ್ನೂ ಕಾರ್ಯವನ್ನೂ ಸಾಧಿಸುವಾತನು ದೇವರೇ….’’ (ಫಿಲಿಪ್ಪಿ 2:13)
September 18
Do nothing out of selfish ambition or vain conceit, but in humility consider others better than yourselves. Each of you should look not only to your own interests but also