ನೂತನ ಆರಂಭ ಮತ್ತು ಸ್ಪಷ್ಟವಾದ ಪ್ರಜ್ಞೆಯ ಮಾರ್ಗವು ಪಶ್ಚಾತ್ತಾಪದಿಂದ ಪ್ರಾರಂಭವಾಗುತ್ತದೆ.
ಪವಿತ್ರ ಗ್ರಂಥವು ಹೇಳುತ್ತದೆ ” ನಮ್ಮ ನಡತೆಯನ್ನು ಪರೀಕ್ಷಿಸಿ ಪರಿಶೋಧಿಸೋಣ ಸರ್ವೇಶ್ವರನ ಕಡೆಗೆ ತಿರುಗಿಕೊಳ್ಳೋಣ; ಪರಲೋಕದಲ್ಲಿರುವ ದೇವರ ಕಡೆಗೆ ನಮ್ಮ, “ನಾವು ಅವಿಧೇಯರಾಗಿ ಪಾಪಮಾಡಿದೆವು ಕರಗಳನ್ನೂ ಹೃನ್ಮನಗಳನ್ನೂ ಎತ್ತೋಣ” (ಪ್ರಲಾಪ 3:40-42)
ಪಶ್ಚಾತ್ತಾಪ ಪಡುವುದರ ಅರ್ಥವೇನು? ಇದರ ಅರ್ಥ ಮೂರು ವಿಷಯಗಳಾಗಿವೆ
ಮೊದಲನೇಯದಾಗಿ, ನಿಮ್ಮ ಪಾಪದ ಜವಾಬ್ದಾರಿಯನ್ನು ತೆಗೆದುಕೊಳ್ಳಿ
ಎರಡನೆಯದಾಗಿ, ದೇವರು ಮತ್ತು ಆತನ ಕೃಪೆಯ ಕಡೆಗೆ ತಿರುಗಿಕೊಳ್ಳಿ
ಮತ್ತು, ಮೂರನೆಯದಾಗಿ, ಆತನ ಕೃಪೆಯಿಂದ ಆ ವಿಷಯಗಳಿಂದ ದೂರವಿರಿ.
ಪಶ್ಚಾತ್ತಾಪವು ನಮ್ಮ ಆಲೋಚನೆಯನ್ನು ಬದಲಾಯಿಸುವಂತೆ ಮಾಡುತ್ತದೆ, ಪಾಪಕ್ಕೆ ಕಾರಣವಾಗುವ ಅಭ್ಯಾಸಗಳನ್ನು ನಿರ್ಮೂಲನೆ ಮಾಡುವಾಗ ದೈವಿಕತೆಯನ್ನು ಬೆಳೆಸಲು ನಮ್ಮ ಮನಸ್ಸನ್ನು ನವೀಕರಿಸುತ್ತದೆ.
”ದೇವರೇ, ನನ್ನನ್ನು ಶೋಧಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಪರೀಕ್ಷಿಸಿ ನನ್ನ ಆಲೋಚನೆಗಳನ್ನು ತಿಳಿದುಕೋ. ನನ್ನಲ್ಲಿ ದುಷ್ಟತ ನದ ಮಾರ್ಗ ಉಂಟೇನೋ ನೋಡಿ ನಿತ್ಯವಾದ ಮಾರ್ಗದಲ್ಲಿ ನನ್ನನ್ನು ನಡಿಸು….”(ಕೀರ್ತನೆ 139:23-24)
May 12
There is now no condemnation for those who are in Christ Jesus, because through Christ Jesus the law of the Spirit of life in Christ has set me free from