ಕ್ರೈಸ್ತರ ನೈತಿಕ ಜೀವನದ ಅತ್ಯಂತ ಮೂಲಭೂತ ತತ್ವವೆಂದರೆ ಪ್ರತಿಯೊಬ್ಬ ವ್ಯಕ್ತಿಯು ದೇವರ ಪ್ರತಿರೂಪದಲ್ಲಿ ರೂಪಿಸಲ್ಪಟ್ಟಿರುವ ಘನತೆಯನ್ನು(dignity) ಹೊಂದಿದ್ದಾನೆ ಎಂಬ ಅರಿವಿರುವುದಾಗಿದೆ – ಇತರರ ಭಾವನೆಗಳ ಬಗ್ಗೆ ಅಥವಾ ಅವರ ಮೇಲೆ ನಿಮ್ಮ ಪ್ರತಿಯೊಂದು ಕ್ರಿಯೆಯ ಪರಿಣಾಮಗಳ ಬಗ್ಗೆ ಆಲೋಚಿಸಿ
ಯಾವುದು ಸತ್ಯವಾದುದ್ದೋ, ಯಾವುದು ಒಳ್ಳೆಯದೋ ಮತ್ತು ಯಾವುದು ಸರಿಯಾದದ್ದೋ ಅವನ್ನು ಹುಡುಕಲು ಮತ್ತು ಪ್ರೀತಿಸಲು ದೇವರು ಉಚಿತವಾದ ಚಿತ್ತವನ್ನು ಕೊಟ್ಟಿದ್ದಾರೆ ಎಂಬುದನ್ನು ನೆನಪಿಡಿ.
ಮೋಸ ಹೊಗಬೇಡಿರಿ; ದೇವರು ಪರಿಹಾಸ್ಯ ಮಾಡಲ್ಪಡುವಾತನಲ್ಲ; ಯಾಕಂದರೆ ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.
ನೀವು ಕೊಯ್ಲು ಮಾಡಿದ ಫಸಲು ನೀವು ಬಿತ್ತಿದ್ದ ಬೀಜವನ್ನು ಪ್ರಕಟಪಡಿಸುತ್ತದೆ. ಒಬ್ಬನು ತನ್ನ ಶರೀರಭಾವವನ್ನು ತೃಪ್ತಿಪಡಿಸುವುದಕ್ಕಾಗಿ ಪಾಪ ಕಾರ್ಯಗಳನ್ನು ಮಾಡಿದರೆ ಆ ಶರೀರಭಾವವು ಅವನಿಗೆ ನಿತ್ಯನಾಶವನ್ನು ಬರಮಾಡುತ್ತದೆ. ಆದರೆ ಒಬ್ಬನು ಪವಿತ್ರಾತ್ಮನನ್ನು ಮೆಚ್ಚಿಸುವುದಕ್ಕಾಗಿ ಒಳ್ಳೆಯ ಕಾರ್ಯಗಳನ್ನು ಮಾಡುವುದಾಗಿದ್ದರೆ, ಅವನು ಪವಿತ್ರಾತ್ಮನಿಂದ ನಿತ್ಯಜೀವವನ್ನು ಹೊಂದಿಕೊಳ್ಳುವನು.
ಒಬ್ಬ ಶಿಷ್ಯನು ತಾನು ಕಲಿತವುಗಳಿಗಾಗಿ ಮತ್ತು ಅನುಸರಿಸಿದವುಗಳಿಗಾಗಿ ಮರುಪಾವತಿ ಪಡೆಯುವನು, ಏಕೆಂದರೆ ದೇವರು ಮನುಷ್ಯನ ಬಿರುದು ಅಥವಾ ಪ್ರತಿಷ್ಠೆಗೆ ಗಮನ ಕೊಡುವುದಿಲ್ಲ.
”ಅನ್ಯಾಯ ಮಾಡುವವನು ಅದಕ್ಕೆ ತಕ್ಕ ಶಿಕ್ಷೆಯನ್ನು ಪಡೆಯುವನು. ಪ್ರಭುವಿನಲ್ಲಿ ಪಕ್ಷಪಾತವಿಲ್ಲ….”(ಕೊಲೊಸ್ಸೆ 3:25)
September 18
Do nothing out of selfish ambition or vain conceit, but in humility consider others better than yourselves. Each of you should look not only to your own interests but also