Welcome to JCILM GLOBAL

Helpline # +91 6380 350 221 (Give A Missed Call)

ಆಧ್ಯಾತ್ಮಿಕ ಹಗೆತನದ ಲೋಕದಲ್ಲಿ ಕ್ರೈಸ್ತರು ಜೀವಿಸುತ್ತಿದ್ದಾರೆ, ಅಲ್ಲಿ ನಮ್ಮ ವಿಶ್ವಾಸವನ್ನು ರಾಜಿ ಮಾಡಿಕೊಳ್ಳುವ ಪ್ರಲೋಭನೆಯು ಪ್ರತಿದಿನವೂ ನಮ್ಮೊಂದಿಗೇ ಇರುತ್ತದೆ.
ರಾಜಿ ಮಾಡಿಕೊಂಡ ಜೀವನದೊಂದಿಗೆ ಬದುಕುವುದಕ್ಕಿಂತ ಪ್ರಾಮಾಣಿಕತೆ/ಯಥಾರ್ಥತೆಯಿಂದ ಸಾಯುವುದು ಬಹಳ ಉತ್ತಮ – ಭೂಮಿಯ ಮೇಲಿನ ಯಾವುದೂ ನರಕಕ್ಕೆ ಹೋಗಲು ಯೋಗ್ಯವಲ್ಲ.
ಯಥಾರ್ಥವಾಗಿ ನಡೆಯುತ್ತಿರುವವನು ದೃಢವಾಗಿ ನಡೆಯುತ್ತಾನೆ; ತನ್ನ ಮಾರ್ಗಗಳನ್ನು ಡೊಂಕು ಮಾಡುತ್ತಿರುವವನು ಬಯಲಿಗೆ ಬರುವನು.
ಐಶ್ವರ್ಯವಂತನಾಗಿದ್ದರೂ ತನ್ನ ಮಾರ್ಗದಲ್ಲಿ ವಕ್ರವಾಗಿರುವವನಿಗಿಂತ ತನ್ನ ಯಥಾರ್ಥತೆಯಲ್ಲಿ ನಡೆಯುವ ದರಿದ್ರನು ಶ್ರೇಷ್ಠನು.
ಯಥಾರ್ಥವಂತರ ಪ್ರಾಮಾಣಿಕತೆ ಅವರನ್ನು ನಡಿಸುವದು; ಅಪರಾಧದ ಮೂರ್ಖತನವು ಅವರನ್ನು ನಾಶಪಡಿಸುವದು.
ಸುಳ್ಳಾಡುವ ತುಟಿಗಳು ಕರ್ತನಿಗೆ ಅಸಹ್ಯವಾಗಿವೆ. ಸತ್ಯದಿಂದ ನಡೆದುಕೊಳ್ಳುವವರು ಆತನ ಆನಂದವಾಗಿದ್ದಾರೆ.
ನೀತಿವಂತನು ತನ್ನ ಯಥಾರ್ಥತೆಯಲ್ಲಿ ನಡೆಯುತ್ತಾನೆ; ಅವನು ಗತಿಸಿದ ಮೇಲೆ ಅವನ ಮಕ್ಕಳು ಆಶೀರ್ವದಿಸಲ್ಪಡುವರು.
ಒಳ್ಳೇಮನಸ್ಸಾಕ್ಷಿ ಯುಳ್ಳವರಾಗಿರ್ರಿ; ಆಗ ನೀವು ಕೆಟ್ಟದ್ದನ್ನು ಮಾಡುವವರೆಂದು ನಿಮ್ಮ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡಿ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೇ ನಡವಳಿಕೆಯ ವಿಷಯವಾಗಿ ಸುಳ್ಳಾಗಿ ದೂರು ಹೇಳುವವರು ನಾಚಿಕೆಪಡುವವರು.
”ನನ್ನ ಕರ್ತನೇ, ನೀನು ಹೃದಯವನ್ನು ಶೋಧಿಸಿ ಯಥಾರ್ಥವಾದವುಗಳಲ್ಲಿ ಸಂತೋಷವಾಗಿದ್ದೀ ಎಂದು ನಾನು ಬಲ್ಲೆನು…”(1 ಪೂರ್ವಕಾಲದ ಇತಿಹಾಸ 29:17‬)

Archives

April 25

“Consider carefully what you hear,” [Jesus] continued. “With the measure you use, it will be measured to you — and even more. Whoever has will be given more; whoever does

Continue Reading »

April 24

[Jesus continued his message, saying:] “Yet a time is coming and has now come when the true worshipers will worship the Father in spirit and truth, for they are the

Continue Reading »

April 23

You were taught, with regard to your former way of life, to put off your old self, which is being corrupted by its deceitful desires; to be made new in

Continue Reading »